
Hadith #301
Kannada (ಕನ್ನಡ)ಯಾರು ಬಡವನಿಗೆ (ಸಾಲಗಾರನಿಗೆ) ಸಮಯ ಅಥವಾ ಸಾಲದಲ್ಲಿ ಬಿಡುವು ನೀಡಿದನೋ, ಅಲ್ಲಾಹನು ಅವನಿಗೆ ಪುನರುತ್ಥಾನ ದಿನದಂದು ತನ್ನ ಅರ್ಷ್ ನ (ಅಲ್ಲಾಹನ ಮಹಾನ್ ಆಸನದ) ಛಾಯೆಯಲ್ಲಿ ಜಗ ನೀಡುವನು, ಯಾವ ದಿನ ಅದರ ಹೊರತಾಗಿ ಬೇರೆ ಛಾಯೆ ಇರುವುದಿಲ್ಲ.
Reference: جامع الترمذي، أبواب البيوع، باب ما جاء في إنظار المعسر والرفق به، الحدیث 1306