
Hadith #262
Kannada (ಕನ್ನಡ)ಪುನರುತ್ಥಾನ ದಿನದಂದು ಸೂರ್ಯನನ್ನು ಜನರ ಇಷ್ಟು ಸನಿಹಕ್ಕೆ ತರಲಾಗುವುದೆಂದರೆ ಸೂರ್ಯ ಮತ್ತು ಅವರ ನಡುವೆ ಕೇವಲ ಒಂದೇ ಮೀಲಿನ ಅಂತರ ಉಳಿಯುವುದು.
Reference: صحيح مسلم، كتاب الجنة وصفة نعيمها وأهلها، باب في صفة يوم القيامة...إلخ، الحدیث 2864

ಪುನರುತ್ಥಾನ ದಿನದಂದು ಸೂರ್ಯನನ್ನು ಜನರ ಇಷ್ಟು ಸನಿಹಕ್ಕೆ ತರಲಾಗುವುದೆಂದರೆ ಸೂರ್ಯ ಮತ್ತು ಅವರ ನಡುವೆ ಕೇವಲ ಒಂದೇ ಮೀಲಿನ ಅಂತರ ಉಳಿಯುವುದು.
Reference: صحيح مسلم، كتاب الجنة وصفة نعيمها وأهلها، باب في صفة يوم القيامة...إلخ، الحدیث 2864