
Hadith #97
Kannada (ಕನ್ನಡ)ನೀತಿವಂತರು ಒಬ್ಬರ ನಂತರ ಒಬ್ಬರು ನಿರ್ಗಮಿಸುತ್ತಾರೆ, ಕೊನೆಗೆ ಕೇವಲ (ಜನರ ಹೋಲಿಕೆ) ಸಿಪ್ಪೆಗಳೇ ಉಳಿಯುವುದು, ಬಾರ್ಲಿ ಹಾಗೂ ಖರ್ಜೂರ ಸಿಪ್ಪೆಗಳ ಹಾಗೆ, ಅಲ್ಲಾಹನು ಅವರ ಸ್ವಲ್ಪವೂ ಜವಾಬ್ದಾರಿ ಹೊರುವದಿಲ್ಲ.
Reference: صحيح البخاري، باب ذهاب الصالحين، كتاب الرقاق، الحدیث 6434