
Hadith #209
Kannada (ಕನ್ನಡ)ಓ (ಉಮರ್) ಖತ್ತಾಬನ ಪುತ್ರನೇ! ನನ್ನ ಪ್ರಾಣದ ಅಧಿಪತಿಯ ಮೇಲೆ ಆಣೆ, ಯಾವಾಗ ಸೈತಾನ ನಿನ್ನನ್ನು ಯಾವುದೇ ಹಾದಿಯಲ್ಲಿ ಬರುವುದನ್ನು ನೋಡುತ್ತಾನೆ ಅವನು ನಿನ್ನ ಹಾದಿಯನ್ನು ಬಿಟ್ಟು ಬೇರೆ ಹಾದಿಯನ್ನು ತೆಗೆದುಕೊಳ್ಳುತ್ತಾನೆ.
Reference: صحيح البخاري، كتاب أصحاب النبي ﷺ، باب مناقب عمر بن الخطاب، الحدیث 3683